ಕೊರಗಜ್ಜನ ಕಾಲಜ್ಞಾನ ವಚನ



ಕಲ್ಲಕೋಟೆಯ ದುರ್ಗಿ ನೂರ್ಬಂಟರಾಳುವ ತೆರದಿ, 

ಜಗವ ತಲ್ಲಣಿಸಿ ಆಳುವಳು ಜನ ಹೌದೌದೆನಲು ಸುವ್ವಿ.

ದೇಶ ವಿದೇಶದ ಜನರ ಹಿಡಿತಂದು ರಾಶಿಯ ಮಾಡಿ ಕಲ್ಯಾಣ ರಾಜ್ಯವ ಕಟ್ಯಾಳು ಸುವ್ವಿ. ವೀರ ಸಂಗನ ಬಸವ ನಾಮವ ನಾಡಹಂದರಕ್ಕೆ ಹಬ್ಬಸ್ಯಾಳು ಸುವ್ವಿ

- ಕೊರಗಜ್ಜನ ಕಾಲಜ್ಞಾನ.

Comments

Popular posts from this blog

ಮರಳು ಶಂಕರ ದೇವರ ವಚನಗಳು